Skip to main content

ದ್ವೀಪ ನಾಡಿನಲ್ಲಿ ವಿರಾಟ್ ಪಡೆಗೆ ಮೊದಲ ಪರೀಕ್ಷೆ .

ದ್ವೀಪ ನಾಡಿನಲ್ಲಿ ಕೊಹ್ಲಿ ಪಡೆಗೆ ಮೊದಲ ಪರೀಕ್ಷೆೆ

ವಿರಾಟ್

ಅಕ್ಲೆೆಂಡ್: ಚುಟುಕು ವಿಶ್ವಕಪ್ ಪೂರ್ವಸಿದ್ಧತೆಯಲ್ಲಿ ತೊಡಗಿರುವ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಗಾಯದ ನಡುವೆಯೂ ದ್ವೀಪ ರಾಷ್ಟ್ರ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿ ಆಡಲು ಸಜ್ಜಾಗಿದೆ. ವೇಗಿಗಳಿಗೆ ಪೂರಕವಾಗಿರುವ ಇಲ್ಲಿನ ಈಡೆನ್ ಪಾರ್ಕ್ ಅಂಗಳದಲ್ಲಿ ನಾಳೆ ಮೊದಲ ಹಣಾಹಣಿಯಲ್ಲಿ ಕೇನ್ ವಿಲಿಯಮ್ಸ್‌ ಪಡೆಯ ವಿರುದ್ಧ ಟೀಮ್ ಇಂಡಿಯಾಗೆ ಮೊದಲ ಅಗ್ನಿ ಪರೀಕ್ಷೆೆ ಇದಾಗಿದೆ.

ನಿತೀಶ್ ರಾಣಾ ಶತಕ ದೆಹಲಿಗೆ ರೋಚಕ ಜಯ

ನಿತೀಶ್ ರಾಣಾ ಶತಕ: ದೆಹಲಿಗೆ ರೋಚಕ ಜಯ

Nitish rana

ದೆಹಲಿ: ನಿತೀಶ್ ರಾಣಾ ಅವರ (ಅಜೇಯ 105) ಬಿರುಗಾಳಿ ಶತಕ ಮತ್ತು ಆರಂಭಿಕರಾದ ಕುನಾಲ್ ಚಂದೇಲಾ (75) ಹಾಗೂ ಹಿಟೆನ್ ದಲಾಲ್(82) ಅವರ ಅರ್ಧಶತಕಗಳ ಬಲದಿಂದ ದೆಹಲಿ ತಂಡ 2019/20ನೇ ಸಾಲಿನ ರಣಜಿ ಟ್ರೋಫಿ ಎಲೈಟ್ ಎ ಮತ್ತು ಬಿ ಗುಂಪಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವಿದರ್ಭ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿತು.

Subscribe to SPORTS