Skip to main content

ತೆರೆಯ ಮೇಲೆ ಬರಲು ಸಿದ್ದವಾದ " ನಮ್ಮ ಭಾರತ " ಚಿತ್ರ

ನಮ್ಮ ಭಾರತ

ನಮ್ಮ ಭಾರತ

ಕಳೆದ ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಕುಮಾರಸ್ವಾಮಿ ನಿರ್ಮಿಸಿ‌ ನಿರ್ದೇಶಿಸಿರುವ ಚಿತ್ರ " ನಮ್ಮ ಭಾರತ". ಮಂಡ್ಯ ನಾಗರಾಜ್ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿದ್ದು ದೇಶದ ಬೆಲೆ ತಿಳಿಸುವ ಜೊತೆಗೆ ರಾಷ್ಟ್ರ ಧ್ವಜ ದೇಶ ಭಕ್ತಿಯ ಕಥೆಯನ್ನು ಒಳಗೊಂಡಿರುವ ಮಕ್ಕಳ‌ ಚಿತ್ರ ಇದು. ಮಾತಿಗಿಳಿದ ಚಿತ್ರ ತಂಡ ಮೊದಲು ಮಾತು ಆರಂಭಿಸಿದ ‌ಕುಮಾರಸ್ವಾಮಿ, 'ಧರ್ಮಸೆರೆ' ಸೇರಿದಂತೆ ಹಲವು ಚಿತ್ರಗಳಿಗೆ ಕ್ಯಾಮರಾಗೆ ಸಹಾಯಕರಾಗಿ ಕೆಲಸ ಮಾಡಿದ್ದೇನೆ.

ಹೆಬ್ಬಾಗಿಲು ನೂತನ ಚಿತ್ರ .

ಹೆಬ್ಬಾಗಿಲಿಂದ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡ್ತಿರೋಪ್ರವೀಣ್ ಸಾಗರ್.. ಕ್ಯೂರಿಯಾಸಿಟಿ ಹುಟ್ಟಿಸ್ತಿದೆ ಫಸ್ಟ್ ಪೋಸ್ಟರ್.

ಸೈನಿಕರು ಸೆಲ್ಫಿ ಕೇಳೋಕೆ ಬಂದ್ರೆ ಯಶ್ ಹೇಳಿದ್ದೇನು ಗೊತ್ತಾ.?

ಸೈನಿಕರು ಸೆಲ್ಫಿ ಕೇಳೋಕೆ ಬಂದ್ರೆ ಯಶ್ ಹೇಳಿದ್ದೇನು ಗೊತ್ತಾ .?

ಯಶ್ ಜೊತೆ ಸೈನಿಕರು

ಯಶ್ ಅವರು ನೇರ ಮಾತುಗಳಿಗೆ ಹೆಸರುವಾಸಿ.. ಇದ್ದದ್ದನ್ನು ಇದ್ದ ಹಾಗೆ ಆಡಿಬಿಡುವ ಮನುಷ್ಯ  ಸ್ಟಾರ್ ಎಂಬ ಅಹಂಕಾರ ಪಡದೇ, ನಿನ್ನೆ ನನ್ನ ಮಗಳಿಗೆ ಯಾರೂ ಗೌರವ ಕೊಡಬೇಡಿ.. ಅವರು ಏನಾದರೂ ಸಾಧನೆ ಮಾಡಿದಾಗ ಮಾತ್ರ ಗೌರವಿಸಿ ಎಂದು ನೇರವಾಗಿಯೇ ಹೇಳಿದ್ದರು.

Subscribe to FILIMI TALK