Skip to main content

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ಗೆ ಶ್ರೀ ಅರುಣ್ ಸಮಾಜಸೇವಕರು ಸಂಘಟನಾ ಕಾರ್ಯದರ್ಶಿಯಾಗಿ ನೇಮಕ

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ಗೆ ಶ್ರೀ ಅರುಣ್ ಸಮಾಜಸೇವಕರು ಸಂಘಟನಾ ಕಾರ್ಯದರ್ಶಿಯಾಗಿ ನೇಮಕ.

ಬೆಂಗಳೂರು

ಚನ್ನರಯಾಪಟ್ಟಣ : ರಾಜ್ಯ ಮಟ್ಟದ ಸಂಘಟನೆಯಾದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ (ರಿ)ಸಂಘಟನೆಗೆ, ರಾಜ್ಯಧ್ಯಕ್ಷರಾದ ಶ್ರೀ ಸಿ ಎನ್. ಅಶೋಕ್ ಇವರು,ಮಕ್ಕಳಲ್ಲಿ ಸಾಹಿತ್ಯಭಿರುಚಿ,ಸೃಜನಶೀಲ ಬರವಣಿಗೆ,ಪರಿಸರ ಸಂರಕ್ಷಣೆ,ಸಹಬಾಳ್ವೆ ಹಾಗೂ ದೇಶಭಿಮಾನವನ್ನು ಬೆಳೆಸುವ ಉದ್ದೇಶದಿಂದ,ಶ್ರೀ ಅರುಣ್ ಇವರನ್ನು ರಾಜ್ಯ ಸಂಘಟನಾ ಕಾರ್ಯದರ್ಶಿಯನ್ನಾಗಿ ನೇಮಕ ಗೋಳಿಸಿ ಅದೇಶಿಸಲಾಗಿದೆ.

”ಅರಳಿದ ಕಲಮ,ತೆನೇ ಇಳಿಸಿ,ಕೈ ಹಿಡಿದ ಮತದಾರ”.

ಸಿರವಾರ ಪಟ್ಟಣ ಪಂಚಾಯತ್ 20 ವಾರ್ಡ್ಗಳ ಚುನವಾಣೆ ಫಲಿತಾಂಶ.”ಅರಳಿದ ಕಲಮ,ತೆನೇ ಇಳಿಸಿ,ಕೈ ಹಿಡಿದ ಮತದಾರ”.

JDS

ಸಿರವಾರ ಡಿಸೇಬಂರ್ 30 : ದಿನಾಂಕ 17 ರಂದು ನಡೆದ ಪಂ.ಪಂಚಾಯತ್ ಚುನಾವಣೆಯ ಫಲಿತಾಂಶ ಇಂದು ಹೊರಬಿದಿದ್ದು, ಗೆದ್ದವರ ಮೋಗದಲ್ಲಿ ಹರ್ಷ ಮೂಡಿದರೆ,ಸೋತವರ ಮುಖದಲ್ಲಿ ನೋವುಂಟುಮಾಡಿದೆ. ಜಿದ್ದ ಜಿದ್ದಿಯ ಸಿರವಾರ ಪಟ್ಟಣ ಪಂಚಾಯತ್ ಚುನಾವಣೆಯ ಫಲಿತಾಂಶ, ಗೆದ್ದವರಿಗೆ ಹೊಸವರ್ಷದ ಹೊಸತನ ನೀಡಿದರೆ,ಸೋತವರಿಗೆ ಮರೆಯಲಾಗದ ವರ್ಷವಾಗಿದೆ.

ಚಿಕ್ಕದೇವಸಂದ್ರ ಡಾ.ರಾಜಕುಮಾರ್ ಅಭಿಮಾನಿಗಳಿಂದ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರಿಗೆ ಭಾವಪೂರ್ಣ ನಮನ.

ಚಿಕ್ಕದೇವಸಂದ್ರ ಡಾ.ರಾಜಕುಮಾರ್ ಅಭಿಮಾನಿಗಳಿಂದ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರಿಗೆ ಭಾವಪೂರ್ಣ ನಮನ.

Krpura

ಕೆ.ಆರ್.ಪುರ: ಚಿಕ್ಕದೇವಸಂದ್ರ ಗ್ರಾಮದ ಸಮುದಾಯ ಭವನದಲ್ಲಿ ಬಂಗಾರದ ಮನುಷ್ಯ ಡಾ.ರಾಜಕುಮಾರ್ ಅಭಿಮಾನಿಗಳ ಸಂಘದಿಂದ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ರತ್ನ ಶ್ರೀ ಪುನೀತ್ ರಾಜ್ ಕುಮಾರ್ ರವರಿಗೆ ಭಾವಪೂರ್ಣ ನಮನ ಸಲ್ಲಿಕೆ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು . ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮದ ಗಣ್ಯರು ನೆರವೇರಿಸಿದರು .

ಮದುವೆಗೂ ಮುನ್ನ ತೃತೀಯಲಿಂಗಿಯ ಆಶೀರ್ವಾದ ಪಡೆದ ಅಪೊಲೋ ಸಂಸ್ಥೆಯ ಅನುಷ್ಪಾಲಾ ಕಾಮಿನೇನಿ ಮತ್ತು ರೇಸರ್ ಅರ್ಮಾನ್ ಇಬ್ರಾಹಿಂ.

ಮದುವೆಗೂ ಮುನ್ನ ತೃತೀಯಲಿಂಗಿಯ ಆಶೀರ್ವಾದ ಪಡೆದ ಅಪೊಲೋ ಸಂಸ್ಥೆಯ ಅನುಷ್ಪಾಲಾ ಕಾಮಿನೇನಿ ಮತ್ತು ರೇಸರ್ ಅರ್ಮಾನ್ ಇಬ್ರಾಹಿಂ.

Subscribe to COUNTRY