Skip to main content

ಕತ್ತಲು ಆವರಿಸಿದ ಸಮಾಜಕ್ಕೆ ಬೆಳಕು ಚೆಲ್ಲಿದ ಪಂಜು ಮತ್ತು ಇತರ ಕಥೆಗಳು

ಕತ್ತಲು ಆವರಿಸಿದ ಸಮಾಜಕ್ಕೆ ಬೆಳಕು ಚೆಲ್ಲಿದ: ಪಂಜು ಮತ್ತು ಇತರ ಕಥೆಗಳು

ರಾಯಚೂರು : ಪ್ರಕೃತಿಯಲ್ಲಿ ನಡೆಯುವ ಪ್ರಕ್ರಿಯೆಗಳಂತೆ ಮಾನವನ ಜೀವನದಲ್ಲಿ ಸಹ ಆನೇಕ ಏರಿಳಿತಗಳನ್ನು ಕಾಣುತ್ತೇವೆ. ಮಾನವನ ಒಳಿತಿಗೆ ನಿಸರ್ಗ ಅನುಕೂಲ ಮಾಡುವುದರತ್ತ ಹೆಜ್ಜೆ ಇಟ್ಟರೆ, ಮನುಷ್ಯ ಮಾತ್ರ ಪ್ರಕೃತಿಗೆ ವಿರುದ್ಧವಾಗಿ ಸಾಗುತಿದ್ದಾನೆ. ಈ ಅಪಾಯವನ್ನು ತಡೆಯಲು ಅನೇಕ ಹೋರಾಟ, ಚಳುವಳಿ, ಲೇಖಕನ, ಕಥೆಗಳು ಸಮಾಜವನ್ನು ಸಾಂಗವಾಗಿ ಎಚ್ಚರಿಸುತ್ತಿವೆ. ಆ ದಿಸೆಯಲ್ಲಿ ಮನುಕುಲದ ಒಳಿತಿಗಾಗಿ ಸಾಹಿತಿಗಳಿಂದ ಕಥೆ, ಕವನ, ಚುಟುಕು, ಗಜಲ್ ಇತ್ಯಾದಿ ಜನ್ಮತಾಳಿವೆ.

Subscribe to OTHERS