ಕಲಿಯುಗದ ಅರ್ಜುನನಾಗಿ ಕುಮಾರಣ್ಣ, ಅಭಿಮನ್ಯು ನಾಗಿ ನಿಖಿಲ್ ಗೌಡ…………
ಕಲಿಯುಗದ ಅರ್ಜುನನಾಗಿ ಕುಮಾರಣ್ಣ, ಅಭಿಮನ್ಯು ನಾಗಿ ನಿಖಿಲ್ ಗೌಡ…………
ಕರ್ನಾಟಕದ ಒಳತಿಗಾಗಿ ಮತ್ತು ಜನರ ಸೇವೆಗಾಗಿ ಆರು ತಿಂಗಳಿಂದ ತಮ್ಮ ಆರೋಗ್ಯ, ಸೌಖ್ಯ ಲೆಕ್ಕಿಸದೇ ಪ್ರಚಾರ ಕೈಗೊಂಡಿರುವ ಕುಮಾರಸ್ವಾಮಿ ಯವರಿಗೆ ಅವರ ಪುತ್ರ ನಿಖಿಲ್ ಗೌಡ ರವರು ಸಾಥ್ ನಿಡುತ್ತಿದ್ದಾರೆ. ಕುಟುಂಬವನ್ನು ಮರೆತು, ಬಿರು ಬಿಸಿಲೆನ್ನದೆ ಪಕ್ಷಕ್ಕಾಗಿ ಜನರಿಗಾಗಿ ದುಡಿಯುವ ವ್ಯಕ್ತಿಗೆ ,ಅದೆ ಪ್ರಾಚಾರದ ಸಮಯದಲ್ಲಿ ತಮ್ಮ ಮಗು ಮುಖಾಮುಖಿ ಬೇಟಿಯಾದಗ ಹೇಗಾಗಬಹುದು? ಹೌದು ಇಂದು ಅಂಥ ಸನ್ನಿವೇಷವೊಂದು ಒದಗಿ ಬಂದಿತ್ತು. ರಾಜ್ಯಕ್ಕೆ ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಆಗಲಿ ಎಂದು ಪ್ರಚಾರಕ್ಕೆ ಇಳಿದಿರುವ ನಿಖಿಲ್ ಗೌಡ, ತಾವು ಕೂಡ ಪಕ್ಷಕ್ಕಾಗಿ ಶ್ರಮಿಸುತ್ತಿದ್ದಾರೆ.
ಅಭಿಮನ್ಯು ನಾಗಿ ನಿಖಿಲ್ ಗೌಡ…………
ಈ ರಾಜ್ಯದ ಜನರ ಕಷ್ಟಗಳನ್ನ ನೀಗಲು ಕುಮಾರ ಸ್ವಾಮಿಯವರು ಮುಖ್ಯ ಮಂತ್ರಿಯಾಗಿಲಿ ಎಂದು ತಮ್ಮ ನಾಯಕರ ಗೇಲುವಿಗಾಗಿ ಶ್ರಮಿಸುತ್ತಿದ್ದಾರೆ. ಹೀಗಿರುವ ನಿಖಿಲ್ ಇಂದು ಪ್ರಚಾರದ ವೇಳೆ ತಂದೆ ಕುಮಾರಸ್ವಾಮಿಯವರನ್ನು ಅನಿರೀಕ್ಷಿತವಾಗಿ ಎದುರುಗೊಂಡರು. ಇಬ್ಬರೂ ಭಾವುಕರಾಗಿ ಅಪ್ಪಿಕೊಂಡರು. ಕುಮಾರಸ್ವಾಮಿ ಅವರು ಮಮತೆಯಿಂದ ಮಗನ ಮುಖದ ಮೇಲೆ ಕೈಯಾಡಿಸಿದರು. ಆ ಸನ್ನಿವೇಶಕ್ಕೆ ಈ ಅಪರೂಪದ ಚಿತ್ರಗಳೆ ಸಾಕ್ಷಿ.
ಕುಣಿಗಲ್ ನಲ್ಲಿ ನಡೆಯುತ್ತಿದ್ದ ಪ್ರಚಾರದ ವೇಳೆ ತಂದೆ ಮಗ ಮುಖಾ ಮುಖಿಯಾಗಿ ಪರಸ್ಪರ ಪ್ರೀತಿಗರೆದರು.
Recent comments