Skip to main content
ಕೆ ಎಸ್ ಸಿ ಎ ವಿಕಲಚೇತನ ಕ್ರೀಕೆಟ್ ಟೀಮ್ ನೂತನ ಕೋಚ್ ಆಯ್ಕೆ.

ಕೆ ಎಸ್ ಸಿ ಎ ವಿಕಲಚೇತನ ಕ್ರೀಕೆಟ್ ಟೀಮ್ ನೂತನ ಕೋಚ್ ಆಯ್ಕೆ.

ಕೆ ಎಸ್ ಸಿ ಎ ವಿಕಲಚೇತನ ಕ್ರೀಕೆಟ್ ಟೀಮ್ ನೂತನ ಕೋಚ್ ಆಯ್ಕೆ.

KSCA

ಬೆಂಗಳೂರು: ಕರ್ನಾಟಕ ರಾಜ್ಯ ಕ್ರೀಕೆಟ್ ಅಸೋಸಿಯೇಷನ್ ವಿಕಲಚೇತನ ಕ್ರೀಕೆಟ್ ಟೀಮ್ ಗೆ ಅನುಭವಿ ಶ್ರೀ ಇರ್ಫನ್ ಸೈತ್ ಇವರನ್ನು ನೂತನ ಕೋಚ್ ಆಗಿ ಆಯ್ಕೆ ಮಾಡಲಾಗಿದೆ. ಈಗಾಗಲೇ ಕ್ರೀಕೆಟ್ ರಂಗದಲ್ಲಿ ಅನುಭವ ಉಳ್ಳ ಇವರು ಈ ಹಿಂದೇ ನಡೆದ ಬಹು ಪ್ರಮುಖ ಲೀಗ್ ಪಂದ್ಯಗಳಾದ ಕರ್ನಾಟಕ ಪ್ರೀಮಿಯರ್ ಲಿಗ್ ಕ್ರೀಕೆಟ್ ಆಟದ ಪಂದ್ಯಗಳ ಆಟಗಾರರಿಗೆ ಕೋಚ್ ನೀಡುವ ಮೂಲಕ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೇ ಇಂದು ಅಂತರಾಷ್ಟೀಯ ಕ್ರೀಕೆಟ್ ಪಂದ್ಯಗಳ ಆಡುತ್ತೀರುವ ಕ್ರೀಡಾಪಟುಗಳಾದ ,ಮನಿಷ್ ಪಾಂಡ್ಯ, ಮಯಂಕ ಅಗರವಾಲಾ,ಶ್ರೇಯಸ್ ಗೋಪಾಲ್,ದೇವುದತ್ತ ಪಡೀಕಲ್,ಶುಬಾಂಗ್ ಹೆಗ್ಡೆ,ವೇದಾ ಕೃಷ್ಣ ಮೂರ್ತಿ,ವನಿತ ವಿ ಆರ್,ಕರುಣಾ ಜೈನ್ ಇನ್ನೀತರ ಆಟಗಾರರಿಗೆ ತರಬೇತಿ ನಿಡಿದ ಹೆಗ್ಗಳಿಕೆ ಹೊಂದಿದ್ದಾರೆ. ಈ ಹಿಂದೇ ಹಲವು ಬಾರಿ ವಿಕಲಚೇತನರಿಗೆ ಕೊಚ್ ನೀಡುವ ಮೂಲಕ ಸೇವೆ ಸಲ್ಲಿಸಿದ್ದು ಈಗಾ ಅಧಿಕೃತವಾಗಿ ಕೋಚ್ ಅಗುವ ಮೂಲಕ ಆಯ್ಕೆಯಾಗಿದ್ದಾರೆ. ಅಲ್ಲದೇ ತಮ್ಮಅನುಭವದ ಎಲ್ಲಾ ವಿದ್ಯಯನ್ನು ಸಮರ್ಪಕವಾಗಿ ತಿಳಿಸಿಕೊಡುತ್ತ ,ಮುಂದಿನ ದಿನಗಳಲ್ಲಿ ಪ್ರಮಾಣಿಕ ಪ್ರಯತ್ನದಿಂದ ಕೇಲಸ ನಿರ್ವಹಿಸುತ್ತೆನೆ , ಜೊತೆಗೆ ತಂಡದ ಗುಣಮಟ್ಟವನ್ನು ಹೆಚ್ಚಿಸಿ ,ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವ ಪ್ರತ್ನಮಾಡುತ್ತೆನೆ ಎಂದು ಹೇಳಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.