ಸಿರವಾರ ತಾಲೂಕ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ- ಸಚಿವ ಎನ್ಎಸ್ ಬೋಸರಾಜು*
ಸಿರವಾರ- 5 ಕೋಟಿ 16 ಲಕ್ಷ ರೂನ ವಿವಿಧ ಕಾಮಗಾರಿಗಳಿಗೆ ಸಚಿವ ಎನ್ ಎಸ್ ಬೋಸರಾಜು ಶಾಸಕ ಹಂಪಯ್ಯ ನಾಯಕ್ ಅವರಿಂದ ಭೂಮಿ ಪೂಜೆ.

ಸಿರವಾರ ತಾಲೂಕ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ- ಸಚಿವ ಎನ್ಎಸ್ ಬೋಸರಾಜು.
ಈ ಭಾಗದ ಅಭಿವೃದ್ಧಿಗೆ ಕೆಕೆಆರ್ ಡಿಬಿಯಿಂದ ಹೆಚ್ಚಿನ ಅನುದಾನ-ಸಚಿವ ಎನ್ಎಸ್ ಬೋಸರಾಜು.
ಗ್ರಾಮೀಣ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಯತ್ನ- ಎನ್ ಎಸ್ ಬೋಸರಾಜು.