Skip to main content
ರೈತರ ಪಕ್ಷ ಜೆಡಿಎಸ್ ಮಣ್ಣಿನ ಮಗ ಕುಮಾರ ಸ್ವಾಮಿ:

ವಿಕಾಸ ಪರ್ವ ದಲ್ಲಿ ಕುಮಾರ ಸ್ವಾಮಿ ಅಭಿಮಾನಿಗಳು...

ರೈತರ ಪಕ್ಷ ಜೆಡಿಎಸ್ ಮಣ್ಣಿನ ಮಗ ಕುಮಾರ ಸ್ವಾಮಿ:

 ರೈತರ ಪಕ್ಷ ಜೆಡಿಎಸ್ ಮಣ್ಣಿನ ಮಗ ಕುಮಾರ ಸ್ವಾಮಿ:

 ರೈತರ ಪಕ್ಷ ಜೆಡಿಎಸ್ ಮಣ್ಣಿನ ಮಗ ಕುಮಾರ ಸ್ವಾಮಿ:

ರಾಜ್ಯದಲ್ಲಿ ಮುಂದಿನ ಚುನಾವಣೆಗೆ ರಾಜಕೀಯ ಪಕ್ಷಗಳು ತಮ್ಮ ಶಕ್ತಿ ಪ್ರರ್ದಶನಕ್ಕೆ ರಂಗ ಸಜ್ಜು ಮಾಡಿಕೊಂಡಿವೆ,ಕಳೆದ ದಿನದಲ್ಲಿ ಕಾಂಗ್ರೇಸ್ ಅಧ್ಯಕ್ಷ ರಾಹುಲ್ ಗಾಂಧಿಯಯವರ ಹೈದ್ರಬಾದ್-ಕರ್ನಾಟಕ ಪ್ರಚಾರ ಮುಗಿದ ಬೆನ್ನಲ್ಲೆ. ಈಗಾ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಪ್ರಾದೇಶಿಕ ಪಕ್ಷದ್ದೆ ಮಾತು.ಯಾಕಂತ್ತಿರಾ,ಇಲ್ಲಿ ಓದಿ.

ಮುಂದಿನ ಚುನಾವಣೆ ರಣರಂಗಕ್ಕೆ ಜೆಡಿಎಸ್ ಪಕ್ಷ ಪ್ರಯತ್ನಮಾಡುತ್ತಿದೆ.
ಮುಂದಿನ ಚುನಾವಣೆ ರಣರಂಗಕ್ಕೆ ಜೆಡಿಎಸ್ ಪಕ್ಷ ಪ್ರಯತ್ನಮಾಡುತ್ತಿದೆ.

ಹೌದು ಮುಂದಿನ ಚುನಾವಣೆ ರಣರಂಗಕ್ಕೆ ಜೆಡಿಎಸ್ ಪಕ್ಷ ಪ್ರಯತ್ನಮಾಡುತ್ತಿದೆ.ಅದಕ್ಕೆ ಸಾಕ್ಷಿ ಎನ್ನುವಂತೆ ಕುಮಾರ ಪರ್ವ ವಿಕಾಸ ಯಾತ್ರೆಯಲ್ಲಿ ಸೇರಿದ್ದ ಈ ಜನಗಳೆ ಸಾಕ್ಷಿ. ಕುಮಾರ ಸ್ವಾಮಿಯವರು ತಾವು ನಡೆಸಿದ್ದ ಇಪ್ಪತ್ತು ತಿಂಗಳ ಆಡಳಿತದ ಕಾರ್ಯಗಳನ್ನ ಜನರಿಗೆ ಮನ ಮುಟ್ಟಿಸುವ ಕಾರ್ಯಕ್ರಮದಲ್ಲಿ ಯಶಸ್ವಿಯಾಗಿದ್ದಾರೆ.ಇದಕ್ಕೆ ಕಾರಣ ರಾಜ್ಯದಲ್ಲಿ ಎಂದು ನೋಡದಂತಹ ಸಮಾರಂಭವನ್ನ. ಕುಮಾರ ಸ್ವಾಮಿಯವರು ಮಾಡಿತೋರಿಸಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.