ಕೆ.ಆರ್ .ಪುರ ಭರತ ನಾಟ್ಯ ವೈಭವ .
ಕೆ .ಆರ್ .ಪುರ ಭರತನಾಟ್ಯ ವೈಭವ .
ಕೆ.ಆರ್.ಪುರ: ಪ್ರಾಚಿನ ಕಾಲದ ವೈಭವವನ್ನು ಮರಳಿ ನೆನಪಿಗೆ ತರಲು ಭರತನಾಟ್ಯದಂತಹ ಕಲೆ ಎಲ್ಲರನ್ನೂ ಆಕರ್ಷಿಸುತ್ತದೆ ಎಂದು ಶಾಸಕ ಬೈರತಿ ಬಸವರಾಜ್ ತಿಳಿಸಿದರು. ರಾಮಮೂರ್ತಿನಗರದ ನಾಟ್ಯ ಪ್ರಿಯ ನೃತ್ಯಕ್ಷೇತ್ರದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನೃತ್ಯಶ್ರೀ ಸಾಯಿ ಡ್ಯಾನ್ಸ್ ಆಕಾಡೆಮಿಯ ಐದನೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ದೇಶ ಸಮೃದ್ಧ ಸಾಂಸ್ಕೃತಿಕ ನೆಲೆಯನ್ನು ಹೊಂದಿದೆ.