ಸದ್ಯದಲ್ಲೇ 'ವೀರಪುತ್ರ'ನ ಆಗಮನ 'ಸಪ್ಲಿಮೆಂಟರಿ' ಚಿತ್ರತಂಡದ ಮತ್ತೊಂದು ಪ್ರಯತ್ನ..
ಸದ್ಯದಲ್ಲೇ 'ವೀರಪುತ್ರ'ನ ಆಗಮನ 'ಸಪ್ಲಿಮೆಂಟರಿ' ಚಿತ್ರತಂಡದ ಮತ್ತೊಂದು ಪ್ರಯತ್ನ.
ಸದ್ಯದಲ್ಲೇ 'ವೀರಪುತ್ರ'ನ ಆಗಮನ 'ಸಪ್ಲಿಮೆಂಟರಿ' ಚಿತ್ರತಂಡದ ಮತ್ತೊಂದು ಪ್ರಯತ್ನ.
ಸರ್ಕಾರಿ ಆದೇಶ ಪಾಲಿಸಿ ಚಿತ್ರೀಕರಣ ಬಿಟ್ಟು ಉಳಿದ ಚಟುವಟಿಕೆ ಮಾಡಿಕೊಳ್ಳುವಂತೆ ರಾಜ್ಯಸರ್ಕಾರದ ಸೂಚನೆ.
ಪೊಲೀಸ್ ಸಿಬ್ಬಂದಿಗೆ ವಿಶೇಷ ರೀತಿಯಲ್ಲಿ ಕೃತಜ್ಞತೆ ಹೇಳಿದ ಶ್ರುತಿ ನಾಯ್ಡು .
ಲ್ಯಾಬ್ ೧೯ ಹೊಸ ಚಿತ್ರ, ಅಮೃತ ಫಿಲಂ ಸೆಂಟರ್ ನ ೧೦ನೇ ಕಾಣಿಕೆ ಅದೇ "ದಿ ಪೈಂಟರ್" .
ವೆಂಕಟ ಭರದ್ವಾಜ ನಟಿಸಿ ನಿರ್ದೇಶಿಸಿರುವ ಚಿತ್ರ ದಿ ಪೈಂಟರ್ ಲಕ್ಡೌನ್ ಸಂಧಿಗ್ದ ಪರಿಸ್ಥಿತಿ ಯಲ್ಲಿ ಸಮಯವನ್ನು ಹಾಳುಮಾಡದೆ ಒಂದು ಅದ್ಭುತ ಪ್ರಯತ್ನ ಅದೇ ದಿ ಪೈಂಟರ್. ಈ ಲೊಕ್ಡೌನ್ ಸಂಧರ್ಭದಲ್ಲಿ ನಾನು ಸುಮಾರು ೨ ಕಥೆ ಮಾಡಿದೆ , ಆದ್ರೂ ಇನ್ನು ಏನೋ ಮಾಡಬೆಕೆಮ್ ತವಕ, ಯಾಕೆ ಒಂದು ಚಲನಚಿತ್ರ ಮಾಡಬಾರದು ಎಂಬ ಮೆದುಳಿನ ಚಕ್ರ ಜೋರಾಗಿ ತಿರುಗತೊಡಗಿತು ಆಗ ಹುಟ್ಟಿದು "ದಿ ಪೈಂಟರ್" .
ಕೃಷ್ಣ ಟಾಕೀಸ್ ಸಿದ್ದ.
ಕತಾರಿನಲ್ಲಿ ’ಕರೋನಾ-೧೯’ - ಮಾನವೀಯತೆಯಗಾಥೆ.
ದಿನೇ ದಿನೇ ಕರೋನ ಮಹಾಮಾರಿಯ ತಾಂಡವ ಹೆಚ್ಚುತ್ತಿದೆ. ಒಂದೆಡೆ ಪೀಡಿತರಾಗಿ ರೋಗಗ್ರಸ್ಥರಾಗಿರುವವರ ಸಂಖ್ಯೆ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಕೆಲಸ ಕಳೆದುಕೊಂಡು, ಸಂಬಳವಿಲ್ಲದೆ, ಹೊಟ್ಟೆಗೆ ಊಟವೂ ಸಿಗದಂತಹ ಪರಿಸ್ಥಿತಿ ಹಲವರನ್ನು ನಿರಾಶ್ರಿತರನ್ನಾಗಿಸಿದೆ.
Recent comments