ಯುಪಿಎಸ್ಸಿ ಯಲ್ಲಿ 95ನೇ ಶ್ರೇಣಿ ಬೀದರ್ ನ ರಾಹುಲ್ ಸಿಂಧೆ ಮತ್ತು 346ನೇ ಶ್ರೇಣಿಯಲ್ಲಿ ಉತ್ತಿರ್ಣರಾದ ಸಿದ್ದಲಿಂಗರೆಡ್ಡಿ ರಾಯಚೂರು.
ಯುಪಿಎಸ್ಸಿ ಯಲ್ಲಿ 95ನೇ ಶ್ರೇಣಿ ಬೀದರ್ ನ ರಾಹುಲ್ ಸಿಂಧೆ ಮತ್ತು 346ನೇ ಶ್ರೇಣಿಯಲ್ಲಿ ಉತ್ತಿರ್ಣರಾದ ಸಿದ್ದಲಿಂಗರೆಡ್ಡಿ ರಾಯಚೂರು.
ಕೇಂದ್ರ ಲೋಕಸೇವಾ ಆಯೋಗವು 2017 ರ ಫಲಿತಾಂಶ ಪ್ರಕಟಿಸಿದ್ದು 990 ಮಂದಿ ಉತ್ತೀರ್ಣರಾಗಿದ್ದಾರೆ. ಹೈದರಾಬಾದ್ ನ ಅನುದೀಪ್ ದುರುಶೆಟ್ಟಿ ಮೊದಲ ಶ್ರೇಣಿ ಪಡೆದರೆ , ಅನುಕುಮಾರಿ ಹಾಗು ಸಚಿನ್ ಗುಪ್ತ ಪ್ರಥಮವಾಗಿ 2ನೇ ಹಾಗೂ 3ನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನೂ ಕರ್ನಾಟಕದಿಂದ ಪಾಸದ 26ಮಂದಿ ಪಾಸಗಿದ್ದಾರೆ.
ಹೈದ್ರಾಬಾದ್ ಕರ್ನಾಟಕ ಭಾಗದ ವಿದ್ಯಾರ್ಥಿಗಳು.
![346ನೇ ಶ್ರೇಣಿಯಲ್ಲಿ ಉತ್ತಿರ್ಣರಾದ ಸಿದ್ದಲಿಂಗರೆಡ್ಡಿ ರಾಯಚೂರು.](/sites/default/files/inline-images/WhatsApp%20Image%202018-04-27%20at%2011.45.19%20PM.jpeg)
ವಿಶೇಷವಾಗಿ ಹೈದರಾಬಾದ್- ಕರ್ನಾಟಕದ ಭಾಗದ ಬೀದರ್ನ ರಾಹುಲ್ ಸಿಂಧೆ 96ನೇ ಶ್ರೇಣಿಯಲ್ಲಿ ಉತ್ತೀರ್ಣರಾದರೆ ಮತ್ತು ರಾಯಚೂರು ಜಿಲ್ಲೆಯ ಸಿದ್ದಲಿಂಗರೆಡ್ಡಿ 346ನೇ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
Recent comments