Skip to main content

ಈ ವಾರ ತೆರೆ ಕಾಣುತ್ತಿರುವ ಚಿತ್ರಗಳತ್ತ ಒಂದು ನೋಟ .

ಈ ವಾರ ತೆರೆ ಕಾಣುತ್ತಿರುವ ಚಿತ್ರಗಳತ್ತ ಒಂದು ನೋಟ .

ಈ ವಾರ ಕನ್ನಡದಲ್ಲಿ ಒಟ್ಟು 4 ಚಿತ್ರಗಳು ಬಿಡುಗಡೆಯಾಗುತ್ತಿವೆ. ಲವ್ ಸ್ಟೋರಿ, ಹಾರರ್ ಸಿನಿಮಾ, ಆಕ್ಷನ್-ಸಸ್ಪೆನ್ಸ್, ಹಾಗೂ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಹೀಗೆ ವಿಭಿನ್ನ ಬಗೆಯ ಕಥೆ ಹೊಂದಿರುವ ಸಿನಿಮಾಗಳು ಪ್ರೇಕ್ಷಕರೆದುರು ಬರಲು ಸಜ್ಜಾಗಿವೆ. ಶ್ರೀರಾಮಾ ಟಾಕೀಸ್ ಲಾಂಛನದಲ್ಲಿ ರಾಜೇಂದ್ರ ಕಾರಂತ್ ನಿರ್ದೇಶನ ಮಾಡಿರುವ 'ನಂಜುಂಡಿ ಕಲ್ಯಾಣ' ತೆರೆಕಾಣುತ್ತಿದೆ. ತನುಷ್, ಶ್ರಾವ್ಯ, ಕುರಿ ಪ್ರತಾಪ್, ರಾಜೇಂದ್ರ ಕಾರಂತ್, ಪದ್ಮಜಾರಾವ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

'ಗುಳ್ಟು' ನೋಡಿ ಮೆಚ್ಚಿಕೊಂಡ ಸಿಂಪಲ್ ಸುನಿ.!

'ಗುಳ್ಟು' ನೋಡಿ ಮೆಚ್ಚಿಕೊಂಡ ಸಿಂಪಲ್ ಸುನಿ.!

ಕಳೆದ ವಾರವಷ್ಟೇ ತೆರೆಕಂಡಿದ್ದ 'ಗುಳ್ಟು' ಚಿತ್ರವನ್ನ ನೋಡಿದ ಪ್ರೇಕ್ಷಕರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಸಿನಿಮಾದ ಬಗ್ಗೆ, ಚಿತ್ರದ ಕಲಾವಿದರ ಬಗ್ಗೆ ಹಾಗೂ ನಿರ್ದೇಶಕರ ಕೆಲಸಕ್ಕೆ ಶಬ್ಬಾಶ್ ಎನ್ನುತ್ತಿದ್ದಾರೆ. ನಟ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಗೀತ ಭಟ್ ಸೇರಿದಂತೆ ಹಲವು ನಟ-ನಟಿಯರು ಹಾಗೂ ತಂತ್ರಜ್ಞರು ಗುಳ್ಟು ನೋಡಿ ಇಷ್ಟಪಟ್ಟಿದ್ದಾರೆ.

ಹೆಚ್ ಡಿ ಕೆ ಭೇಟಿಯಾದ ನಟ ಸುದೀಪ್.

ಹೆಚ್ ಡಿ ಕೆ ಭೇಟಿಯಾದ ನಟ ಸುದೀಪ್.

ಹೆಚ್ ಡಿ ಕೆ ಭೇಟಿಯಾದ ನಟ ಸುದೀಪ್.

ಇಂದು ಸ್ಯಾಂಡ್ ಲ್ ವುಡ್ ನಟ ಸುದೀಪ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಮನೆಗೆ ಭೇಟಿ ನೀಡಿ ಉಭಯ ಕುಶಲೋಪರಿ ವಿಚಾರಿಸಿಸಿದರು.ನಂತರ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಎರಡು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದರು.

Subscribe to FILIMI TALK