ಗಾಂಧಿ ನಗರಕ್ಕೆ “ಸಿಗ್ನೇಚರ್” ಹೆಸರಿನ ಚಿತ್ರ…………
ಗಾಂಧಿ ನಗರಕ್ಕೆ “ಸಿಗ್ನೇಚರ್” ಹೆಸರಿನ ಚಿತ್ರ…………
ಗಾಂಧಿ ನಗರಕ್ಕೆ “ಸಿಗ್ನೇಚರ್” ಹೆಸರಿನ ಚಿತ್ರ…………
ಈ ವಾರ ತೆರೆ ಕಾಣುತ್ತಿರುವ ಚಿತ್ರಗಳತ್ತ ಒಂದು ನೋಟ .
ಈ ವಾರ ಕನ್ನಡದಲ್ಲಿ ಒಟ್ಟು 4 ಚಿತ್ರಗಳು ಬಿಡುಗಡೆಯಾಗುತ್ತಿವೆ. ಲವ್ ಸ್ಟೋರಿ, ಹಾರರ್ ಸಿನಿಮಾ, ಆಕ್ಷನ್-ಸಸ್ಪೆನ್ಸ್, ಹಾಗೂ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಹೀಗೆ ವಿಭಿನ್ನ ಬಗೆಯ ಕಥೆ ಹೊಂದಿರುವ ಸಿನಿಮಾಗಳು ಪ್ರೇಕ್ಷಕರೆದುರು ಬರಲು ಸಜ್ಜಾಗಿವೆ. ಶ್ರೀರಾಮಾ ಟಾಕೀಸ್ ಲಾಂಛನದಲ್ಲಿ ರಾಜೇಂದ್ರ ಕಾರಂತ್ ನಿರ್ದೇಶನ ಮಾಡಿರುವ 'ನಂಜುಂಡಿ ಕಲ್ಯಾಣ' ತೆರೆಕಾಣುತ್ತಿದೆ. ತನುಷ್, ಶ್ರಾವ್ಯ, ಕುರಿ ಪ್ರತಾಪ್, ರಾಜೇಂದ್ರ ಕಾರಂತ್, ಪದ್ಮಜಾರಾವ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
Recent comments