Skip to main content
ಜೆಡಿಎಸ್ ರಾಜಾ ವೆಂಕಟಪ್ಪ ನಾಯಕ’ ಗೆ ವಿಜಯ ಮಾಲೆ. ರಾಜ್ಯಕ್ಕೆ ಹೆಚ್ ಡಿ ಕುಮಾರ ಸ್ವಾಮಿ ಸಿಎಂ.?

ಜೆಡಿಎಸ್ ರಾಜಾ ವೆಂಕಟಪ್ಪ ನಾಯಕ’ ಗೆ ವಿಜಯ ಮಾಲೆ. ರಾಜ್ಯಕ್ಕೆ ಹೆಚ್ ಡಿ ಕುಮಾರ ಸ್ವಾಮಿ ಸಿಎಂ.?

ಜೆಡಿಎಸ್ ರಾಜಾ ವೆಂಕಟಪ್ಪ ನಾಯಕ’ ಗೆ ವಿಜಯ ಮಾಲೆ. ರಾಜ್ಯಕ್ಕೆ ಹೆಚ್ ಡಿ ಕುಮಾರ ಸ್ವಾಮಿ ಸಿಎಂ.?

 ಜೆಡಿಎಸ್ ರಾಜಾ ವೆಂಕಟಪ್ಪ ನಾಯಕ’ ಗೆ ವಿಜಯ ಮಾಲೆ.

ಮಾನ್ವಿ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ನ ರಾಜಾ ವೆಂಕಟಪ್ಪ ನಾಯಕ ಭಾರಿ ಬಹುಮತದಿಂದ ಆಯ್ಕೆಯಾಗಿದ್ದಾರೆ.ಬಹು ಕುತೂಹಲ ಕಾರಿಯಾಗಿದ್ದ ಈ ವಿಧಾನಸಭಾ ಕ್ಷೇತ್ರ ಕಡೆಗೆ ಜನ ಜೆಡಿಎಸ್ ಗೆ ಜೈ ಎಂದಿದ್ದಾರೆ.ಈ ಇಂದೆ ಎರಡು ಭಾರಿ ಕ್ಷೇತ್ರದ ಜನರಿಂದ ತಿರಸ್ಕಾರಗೊಂಡಿದ್ದ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಕಡೆಗೆ ಜನರಿಂದ ವಿಧಾನಸಭೆಗೆ ಶಾಸಕರಾಗಿ ಆಯ್ಕೆಮಾಡಿದ್ದಾರೆ.

ರಾಜ್ಯಕ್ಕೆ ಹೆಚ್ ಡಿ ಕುಮಾರ ಸ್ವಾಮಿ ಸಿಎಂ.!!

ಇನ್ನೂ ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ನಿಚ್ಚಳ ಬಹುಮತ ಬಾರದೆ ಇರುವ ಕಾರಣ ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೇಸ್ ಸೇರಿ ಸಮ್ಮಿಶ್ರ ಸರ್ಕಾರದ ನಿರಿಕ್ಷೆಯಲ್ಲಿದ್ದಾರೆ. ಈ ಹಿನ್ನೆಲೆ ಜೆಡಿಎಸ್ ನಿಂದ ಆಯ್ಕೆಯಾದ ಎಲ್ಲಾ ಕ್ಷೇತ್ರದ ಅಭ್ಯರ್ಥಿಗಳನ್ನು ಹೈಕಾಂಮಡ್ ಹೆಚ್ ಡಿ ದೇವೆಗೌಡರು ಕೋರ್ ಕಮಿಟಿಯನ್ನು ಕರೆದಿರುವ ಹಿನ್ನೆಲೆಯಿಂದ ಜೆಡಿಎಸ್ ನ ಎಲ್ಲಾ ಅಭ್ಯರ್ಥಿಗಳು ಬೆಂಗಳೂರಿಗೆ ಹೊರಟಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.