Skip to main content
ಜೆಡಿಎಸ್ ಅಭ್ಯರ್ಥಿ ಶ್ರೀ ವೆಂಕಟೇಶ್ ಪೂಜರಿಗೆಯವರಿಗೆ ದೊರೆತ ಜನಬೆಂಬಲ.

ಜೆಡಿಎಸ್ ಅಭ್ಯರ್ಥಿ ಶ್ರೀ ವೆಂಕಟೇಶ್ ಪೂಜರಿಗೆಯವರಿಗೆ ದೊರೆತ ಜನಬೆಂಬಲ.

ಜೆಡಿಎಸ್ ಅಭ್ಯರ್ಥಿ ಶ್ರೀ ವೆಂಕಟೇಶ್ ಪೂಜರಿಗೆಯವರಿಗೆ ದೊರೆತ ಜನಬೆಂಬಲ.

ಜೆಡಿಎಸ್ ಅಭ್ಯರ್ಥಿ ಶ್ರೀ ವೆಂಕಟೇಶ್ ಪೂಜರಿಗೆಯವರಿಗೆ ದೊರೆತ ಜನಬೆಂಬಲ.

ದೇವರ್ದುಗ ವಿಧಾನಸಭಾ ಕ್ಷೇತ್ರದಲ್ಲಿನ ಜೆಡಿಎಸ್ ಅಭ್ಯರ್ಥಿ ಶ್ರೀ ವೆಂಕಟೇಶ್ ಪೂಜರಿಯವರಿಗೆ ಭಾರಿ ಜನ ಬೆಂಬಲ ದೊರೆತಿದೆ. ದಿನೇ ದಿನೇ ಚುನಾವಣೆಯ ದಿನಗಳು ಅಂತಿರ ವಾಗುತ್ತಿದ್ದಂತೆ, ಅಭ್ಯರ್ಥಿಯ ಬೆಂಬಲಕ್ಕೆ ಜನಸಾಗರವೆ ಹರಿದು ಬರುತ್ತಿದೆ.

ಜೆಡಿಎಸ್ ಅಭ್ಯರ್ಥಿ ಶ್ರೀ ವೆಂಕಟೇಶ್ ಪೂಜರಿಗೆಯವರಿಗೆ ದೊರೆತ ಜನಬೆಂಬಲ.

ಕ್ಷೇತ್ರದ ಅಭ್ಯರ್ಥಿ ಶ್ರೀ ವೆಂಕಟೇಶ್ ಪೂಜರಿಯವರ ಪರ ರಾಜ್ಯ ಅಧ್ಯಕ್ಷರಾದ ಹೆಚ್ ಡಿ ಕುಮಾರ ಸ್ವಾಮಿಯವರು ಕುಮಾರ ಪರ್ವ ಕಾರ್ಯಕ್ರಮದಲ್ಲಿ ಅಭ್ಯರ್ಥಿಪರ ಮತಯಾಚನೆ ಮಾಡಿದರು. ಇನ್ನೂ ಕಾರ್ಯಕ್ರಮಕ್ಕೆ ಅಗಮಿಸಿದ್ದ ಜನಸಾಗರವನ್ನು ಉದ್ದಶೇಸಿ ಮಾತನಾಡಿ ಜನಪರ ಕಾರ್ಯಗಳನ್ನು ಮಾಡಲು ಒಂದು ಬಾರಿ ಅವಕಾಶ ಕೊಡಿ ಇನ್ನೂ ಕ್ಷೇತ್ರದಲ್ಲಿ ಜನಪರ ಕಾರ್ಯಗಳು ಹಾಗೆ ಉಳಿದಿವೆ ದೇವರ್ದುಗ ಕ್ಷೇತ್ರದ ಅಭ್ಯರ್ಥಿಯಾದ ಶ್ರಿ ವೆಂಕಟೇಶ್ ಪೂಜರಿಯವರನ್ನ ಗೆಲ್ಲಿಸಿಕೊಡಿ ಎಂದು ಮಾತನಾಡಿದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.