Skip to main content
“ಬಾಲಸ್ವಾಮಿ ಕೊಡ್ಲಿ” ಅಭ್ಯರ್ಥಿಯನ್ನು ಗೆಲ್ಲಿಸಲು ತೊಡೆಟ್ಟಿದ ಎಮ್. ಅರ್. ಎಚ್ .ಎಸ್.

“ಬಾಲಸ್ವಾಮಿ ಕೊಡ್ಲಿ” ಅಭ್ಯರ್ಥಿಯನ್ನು ಗೆಲ್ಲಿಸಲು ತೊಡೆಟ್ಟಿದ ಎಮ್. ಅರ್. ಎಚ್ .ಎಸ್.

ಬಿರು ಬಿಸಿಲಿನಲ್ಲಿ “ಬಾಲಸ್ವಾಮಿ ಕೊಡ್ಲಿ”ಯಿಂದ ಕ್ಷೇತ್ರದಲ್ಲಿ ಮತಯಾಚನೆ.“ಬಾಲಸ್ವಾಮಿ ಕೊಡ್ಲಿ” ಅಭ್ಯರ್ಥಿಯನ್ನು ಗೆಲ್ಲಿಸಲು ತೊಡೆಟ್ಟಿದ ಎಮ್. ಅರ್. ಎಚ್ .ಎಸ್.

ಲಿಂಗಸೂಗುರು ಎಸ್ಸಿ ಮೀಸಲು ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾದಿಗ ಸಮೂದಯದ ಮುಖಂಡ ಬಾಲಸ್ವಾಮಿ ಕೊಡ್ಲಿ ,ಬಿರು ಬಿಸಿಲ್ಲನ್ನೂ ಲೆಕ್ಕಿಸದೆ ಕ್ಷೇತ್ರದ ಸುತ್ತ ಮುತ್ತಲಿನ ಗ್ರಾಮ ಹಳ್ಳಿ ಹಳ್ಳಿ ಗಳಿಗೆ ತೆರಳಿ ಮತಾಯಾಚನೆ ಮಾಡುತ್ತಿದ್ದಾರೆ, ಲಿಂಗಸೂಗುರು ವಿಧಾನ ಸಭಾ ಕ್ಷೇತ್ರ ದಿಂದ ರಾಷ್ಟ್ರೀಯ ಪಕ್ಷಗಳ ಎದುರು ತೊಡೆತಟ್ಟಿ , ಮಾದಿಗ ಸಮುದಾಯ ಜನಾಂಗದ ಬೆಳವಣಿಗೆಗಾಗಿ ಮತ್ತು ಕ್ಷೇತ್ರದ ಎಲ್ಲ ಜನಾಂಗದ ಬೆಳವಣಿಗೆಯ ಬದಲಾವಣೆಗಾಗಿ ಸ್ಪರ್ಧೆಗೆ ಇಳಿದಿದ್ದಾರೆ. ಇನ್ನೂ ಕ್ಷೇತ್ರದಲ್ಲಿ ಮಾದಿಗ ಸಮೂದಯವಲ್ಲದೆ,ಎಲ್ಲ ಜಾತಿಯ ವರ್ಗದ ಜನಾಂಗದವರು ಭಾರಿ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಬಾಲ ಸ್ವಾಮಿ ಕೊಡ್ಲಿಗೆ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ನಾಯಕರುಗಳು ಮತ್ತು ಮಾದಿಗ ಸಮೂದಯದ ಮುಖಂಡರುಗಳು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಪಣತೊಟ್ಟಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.