Skip to main content
ರಾಯಚೂರಿನ ಆಪ್ಪು ಅಭಿಮಾನಿ ಮಾಡಿದ ಕೆಲಸಕ್ಕೆ "ಪವರ್ ಸ್ಟಾರ್ ಫುಲ್ ಫಿದಾ"ಫೋನ್ ಕರೆ ಮಾಡಿ ಅಭಿನಂದನೆ ಸಲ್ಲಿಸಿದ ಪುನೀತ್.

ರಾಯಚೂರಿನ ಆಪ್ಪು ಅಭಿಮಾನಿ ಮಾಡಿದ ಕೆಲಸಕ್ಕೆ "ಪವರ್ ಸ್ಟಾರ್ ಫುಲ್ ಫಿದಾ"ಫೋನ್ ಕರೆ ಮಾಡಿ ಅಭಿನಂದನೆ ಸಲ್ಲಿಸಿದ ಪುನೀತ್.

ರಾಯಚೂರಿನ ಆಪ್ಪು ಅಭಿಮಾನಿ ಮಾಡಿದ ಕೆಲಸಕ್ಕೆ "ಪವರ್ ಸ್ಟಾರ್ ಫುಲ್ ಫಿದಾ"ಫೋನ್ ಕರೆ ಮಾಡಿ ಅಭಿನಂದನೆ ಸಲ್ಲಿಸಿದ ಪುನೀತ್.

Kannada new film

ರಾಯಚೂರು:ಕೊರೋನಾದ ಲಾಕ್ಡೌನ್ ಪ್ರಾರಂಭದ ದಿನಗಳಿಂದ "ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾ ಘಟಕ ರಾಯಚೂರು" ಮತ್ತು "ಅಪ್ಪು ಯೂತ್ ಬ್ರಿಗೇಡ್"ಜಿಲ್ಲಾ ಘಟಕ ರಾಯಚೂರು ವತಿಯಿಂದ ಕೊರೋನಾದ ಲಾಕ್ ಡೌನ್ ಸಂದರ್ಭವಾಗಿ 107 ದಿನಗಳಿಂದ ನಿರ್ಗತಿಕರಿಗೆ,ನಿರಾಶ್ರಿತರಿಗೆ,ಬಡವರಿಗೆ , ಬೀದಿ ಬದಲಿ ಇರುವವರಿಗೆ ಊಟವನ್ನು ವಿತರಣೆ ಮಾಡುತ್ತಾ ಬಂದಿರುವ ಈ ಯುವಕರ ತಂಡ, ರಾಯಚೂರಿನಲ್ಲಿ ಮಾನವೀಯತೆ ಮೇರೆದಿದ್ದಾರೆ.

Kannada new film

ಇವರ ಈ ಕೆಲಸವನ್ನು ಮೆಚ್ಚಿ ಕನ್ನಡ ಚಲನಚಿತ್ರರಂಗದ ಖ್ಯಾತ ನಟ "ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕರೆಮಾಡಿ ಸಾದಿಕ್ನ್ ಖಾನ್ ಅವರಿಗೆ ಮತ್ತು ಅವರ ಇಡೀ ತಂಡದವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ . ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಸಂಘಟನೆ ಹೈದರಾಬಾದ್-ಕರ್ನಾಟಕ ಅಧ್ಯಕ್ಷರು ಮತ್ತು ರಾಯಚೂರು ಜಿಲ್ಲಾಧ್ಯಕ್ಷರು ಹಾಗೂ ಅಪ್ಪು ಯೂತ್ ಬ್ರಿಗೇಡ್ ಹೈದರಬಾದ್ ಕರ್ನಾಟಕ ಅಧ್ಯಕ್ಷರು "ಸಾದಿಕ್ ಖಾನ್"ಇವರು ಪುನೀತ್ ರಾಜಕುಮಾರ್ ಅವರ ಜೊತೆಗೆ ಮಾತನಾಡಿ ತಮ್ಮ ಈ ಕೆಲಸದ ಬಗ್ಗೆ ಅನುಭವವನ್ನು ಹಂಚಿಕೊಂಡು,ಜೊತೆಗೆ ಅವರ ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು, ಮತ್ತು ಸಾದಿಕ್ ಖಾನ್ ಅವರು ಪುನೀತ್ ರಾಜಕುಮಾರ್ ಅವರಿಗೆ ರಾಯಚೂರು ನಗರಕ್ಕೆ ಬರಬೇಕು ಅಂತ ಮನವಿ ಮಾಡಿದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.