Skip to main content

ರೈತರಿಗಾಗಿ ಹೊಸದೊಂದು ಕನಸು ಹೊತ್ತುತಂದ ಕುಮಾರಣ್ಣ…….

ರೈತರಿಗಾಗಿ ಹೊಸದೊಂದು ಕನಸು ಹೊತ್ತುತಂದ ಕುಮಾರಣ್ಣ…….

ಈ ರಾಜ್ಯದ ಮಣ್ಣಿನ ಮಗ ಹೆಚ್ ಡಿ ದೇವೆಗೌಡರು , ರೈತರಿಗಾಗಿ ತುಂಗಭದ್ರ ನಾಲೆ ಯೋಜನೆ ಮತ್ತು ಕೃಷ್ಣನದಿ ಯೋಜನೆಗಳನ್ನ ಈ ನಾಡಿಗಿ ಕೊಡುಗೆಯಾಗಿ ನೀಡಿದ ಮಹಾನ್ ವ್ಯೆಕ್ತಿ ನಮ್ಮ ಮಾಜಿ ಪ್ರಧಾನಿ, ಕನ್ನಡ ನಾಡಿನ ಹೆಮ್ಮೆಯ ಪುತ್ರ ಹೆಚ್ ಡಿ ದೇವೆಗೌಡ್ರು.ಇಂತಹ ಹತ್ತು ಹಲಾವಾರು ಜನಪರ ಕಾರ್ಯಕ್ರಮಗಳನ್ನ ನಿಡಿದ್ದಾರೆ.

ರಾಜ್ಯದ ಚುನಾವಣೆಯ ದಿನಾಂಕ ಪ್ರಕಟ . ಇಂದಿನಿಂದ ನೀತಿ ಸಂಹಿತೆ ಜಾರಿ.

ರಾಜ್ಯದ ಚುನಾವಣೆಯ ದಿನಾಂಕ ಪ್ರಕಟ . ಇಂದಿನಿಂದ ನೀತಿ ಸಂಹಿತೆ ಜಾರಿ.

ರಾಜ್ಯದಲ್ಲಿ ಇವತ್ತಿನಿಂದ ಚುನಾವಣೆಯ ಹಬ್ಬ ಪ್ರಾರಂಭ,ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಅಂಚಿಕೆಯ ಲೆಕ್ಕಾಚಾರ ಶುರು, ಈಗಾಗಲೆ ಬಹು ನೀರಿಕ್ಷಿತ ವಿಧಾನಸಭಾ ಚುನಾವಣೆಗಾಗಿ ಎಲ್ಲ ಪಕ್ಷಗಳ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಪ್ರಚಾರದಲ್ಲಿ ಬಾಗಿಯಾಗಿ ಜನರ ಮೇಚ್ಚುಗೆ ಪಡೆಯುವ ಕಸರತ್ತನ್ನ ನಡೆಸುತ್ತೀರುವ ರಾಜಕೀಯ ಪಕ್ಷಗಳಿಗೆ ಕೋನೆಗೂ ಚುನಾವಣೆ ವೇದಿಕೆ ಸಿದ್ದವಾಗಿದೆ. ಇದರ ಹೊರತಾಗಿ ಚುನಾವಣಾ ಅಯೋಗ ದಿನಾಂಕ ಪ್ರಕಟಿಸಿದ ಬೇನಲ್ಲೆ ಇಂದಿನಿಂದ ಅಂದರೆ ದಿನಾಂಕ ಮಾರ್ಚ್ 27 ನೀತಿ ಸಂಹಿತೆ ಜಾರಿಯಲ್ಲಿದೆ.

ಏನಿದು ನೀತಿ ಸಂಹಿತಿ ಜಾರಿ:

ಜೆಡಿಎಸ್ ಪಕ್ಷ ಪ್ರಚಾರಕ್ಕೆ” ಗಬ್ಬರ್ ಸಿಂಗ್ “ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್” ಎಂಟ್ರಿ. ಪಕ್ಷದ ಪ್ರಚಾರಕ್ಕೆ ನಿಖಿಲ್ ಕುಮಾರಸ್ವಾಮಿ ಸಾಥ್.

ಜೆಡಿಎಸ್ ಪಕ್ಷ ಪ್ರಚಾರಕ್ಕೆ” ಗಬ್ಬರ್ ಸಿಂಗ್ “ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್” ಎಂಟ್ರಿ.

ಪಕ್ಷದ ಪ್ರಚಾರಕ್ಕೆ ನಿಖಿಲ್ ಕುಮಾರಸ್ವಾಮಿ ಸಾಥ್.

ರಾಜ್ಯದಲ್ಲಿ ಎಲ್ಲೆಲ್ಲೋ ಕುಮಾರ ಹವಾ, ವಿಕಾಸ ಪರ್ವದ ಪ್ರಭಾವ. ರಾಜ್ಯದ ಪ್ರಾದೇಶಿಕ ಪಕ್ಷ ಜೆಡಿಎಸ್ ಪರ ಪ್ರಚಾರಕ್ಕೆ ನಟ ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಎಂಟ್ರಿ ಕೊಡಲಿದ್ದಾರೆ.ಜೆಡಿಎಸ್ ಪಕ್ಷ ಈ ಬಾರಿ ರಾಜ್ಯದ ಮುಂಬರುವ ಚುನಾವಣೆಯಲ್ಲಿ,ಬಹುಮತ ಪಡೆಯಲು ಶತಯಾಗತಾಯ ಬಾರಿ ಪ್ರಯತ್ನ ನಡೆದಿದೆ. ಕಳೆದ ತಿಂಗಳಷ್ಟೆ ಬೆಂಗಳೂರಿನಲ್ಲಿ ವಿಕಾಸ ಪರ್ವದ ಅಬುತ ಪೂರ್ವದ ಕಾರ್ಯಕ್ರಮದ ಯಶಸ್ವಿ ನಂತರ ಮತ್ತೆ,ರಾಜ್ಯದಲ್ಲಿ ಗಬ್ಬರ್ ಸಿಂಗ್ ಎಂಟ್ರಿ ಯಾಗ್ತಾಇದ್ದಾರೆ.

ಚಾರ್ಮಾಡಿ ಘಾಟ್ನನ ಕಾಡಿನಲ್ಲಿರುವ ನಿಗೂಡ ಮನೆಯೊಂದರಿಂದ ಭಯಾನಕ ಶಬ್ದ ಕೇಳಿಬರುತ್ತಿದ್ದೆ. ವಿಚಿತ್ರ ಸುದ್ದಿಗೆ ಭಯಗೊಂಡಿರೋ ಜನ.

ಚಾರ್ಮಾಡಿ ಘಾಟ್ನನ ಕಾಡಿನಲ್ಲಿರುವ ನಿಗೂಡ ಮನೆಯೊಂದರಿಂದ ಭಯಾನಕ ಶಬ್ದ ಕೇಳಿಬರುತ್ತಿದ್ದೆ.

ವಿಚಿತ್ರ ಸುದ್ದಿಗೆ ಭಯಗೊಂಡಿರೋ ಜನ.

ನಾವು ನೀವು ಈ ಬೂತ ಪಿಚಾಗಳ ಬಗ್ಗೆ ಕೇಳಿ ಇರುತ್ತೇವೆ.ಆದರೆ ಅವುಗಳ ಬಗ್ಗೆ ಅಷ್ಟೋಂದು ಯೋಚನೆ ಮಾಡಿರಲ್ಲ.ಮತ್ತು ಯೋಚನೆ ಮಾಡಲ್ಲ ಕೊಡ.ಆದರೆ ಅಂತಹದೆ ಸನ್ನಿವೇಶ ಏನಾದರು ಕಣ್ಮಮುಂದೆ ಬಂದರ್ರೆ ಹೆಂಗ್ ಇರುತ್ತೆ ಒಂದ್ ಸಾರಿ ಅಂಗೆ ಕಲ್ಪನೆ ಮಾಡಿಕೊಳ್ಳಿ ನೋಡಣ. ಅದೆ ನೋಡಿ ಇಲ್ಲಿಅಗಿರೋ ಕಥೆ.ಏನ್ಅಂತಿರಾ ಮುಂದೆ ಇದನ್ನ ಓದಿ ನಿಮ್ಗೆ ಗೊತ್ತ್ಅಗುತ್ತೆ.

Subscribe to COUNTRY